ಬಸೂ
ನಿನ್ನ ಹುಡುಕುವ ಜಾಗ ನಾನಾಗಿಯೇ ಬದಲಿಸಿದೆ
ಬಿದ್ದುಹೋಗುವ ಇಮಾರುತುಗಳಲಿ ದೇವರೇನು ಮನುಷ್ಯರೂ ಸಿಗುವುದಿಲ್ಲ.

ಅಂಗಳದ ರಂಗೋಲಿ ಅಳಿಸಿಹೋಗುವುದನು ಯಾರು ಗಮನಿಸುತ್ತಾರೆ
ಎಲ್ಲರ ಮನೆಗಳಲಿ ನಾಳೆ ಹಾಕುವ ಚಂದದ ರಂಗೋಲಿ ಯೋಚನೆ ಅಷ್ಟೇ.

ಚಿದಂಬರ್ ನರೇಂದ್ರ
ಬೇಸಿಗೆಯ ರಾತ್ರಿ,
ನಕ್ಷತ್ರಗಳ ನಡುವೆಯೂ
ಏನೋ ಗುಸುಗುಸು...

ವಸಂತದಲ್ಲಿ ಅತಿವೃಷ್ಟಿ
ಹೊಳೆ, ಹಳ್ಳ
ಎಲ್ಲ ಒಂದಾಗಿಬಿಟ್ಟಿವೆ.

ಬೇಸಿಗೆಯ ರಾತ್ರಿ,
ಶಂಕರ ದೇವಾಡಿಗ ಕೆಂಚನೂರ
ನಂಬಿ ಮಲಗದಿರು ಜೋಗಿ
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ ಊರುಗಳಿವೆ ಇಲ್ಲಿ.

No comments:
Post a Comment