ಮೂರು ಬಸೂ ದ್ವಿಪದಿಗಳು, ಕೆಂಚನೂರಿನ ಹನಿಗಳು...
ಬಸೂ

ಬೆಳದಿಂಗಳ ಬಾಯಿ
ಸೂಸುತ್ತಿದೆ ಕತ್ತಲ ವಾಸನೆ.
ಅರ್ಥವಾಗುವುದೆಂದರೆ ಇಷ್ಟೇ
ನೀ ಮಾತನಾಡುವಾಗ ನಾ ಮೌನವಾಗಿರುವುದು ಅಥವಾ..
ಬಸೂ

ಬೆಳದಿಂಗಳ ಬಾಯಿ
ಸೂಸುತ್ತಿದೆ ಕತ್ತಲ ವಾಸನೆ.
ಅರ್ಥವಾಗುವುದೆಂದರೆ ಇಷ್ಟೇ
ನೀ ಮಾತನಾಡುವಾಗ ನಾ ಮೌನವಾಗಿರುವುದು ಅಥವಾ..
***
ಶಂಕರ ದೇವಾಡಿಗ ಕೆಂಚನೂರು

ನೆರೆದ ಸಂತೆಯಲ್ಲಿ
ದಿಕ್ಕು ತಪ್ಪಿದ ಮಗು .
ದಿಕ್ಕು ತಪ್ಪಿದ ಮಗು .
No comments:
Post a Comment